Home > Articles posted by webbirth66
FEATURE
on Mar 30, 2024
83 views 2 secs

ತುಪ್ಪ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಕೊಬ್ಬಿನಾಮ್ಲಗಳ ಉತ್ತಮ ಮೂಲ. ಈ ಕೊಬ್ಬು ವಿಟಮಿನ್ ಎ, ಇ, ಡಿ ಯಲ್ಲಿ ಸಮೃದ್ಧವಾಗಿದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಹಾಲಿನಲ್ಲಿ ಬ್ಯುಟರಿಕ್ ಆಮ್ಲವಿದೆ. ವಿಟಮಿನ್ ಎ ಸೇವನೆಯಿಂದ ದೇಹದಲ್ಲಿ ವಿಟಮಿನ್ ಎ ಕೊರತೆಯನ್ನು ನೀಗಿಸಿಕೊಳ್ಳಬಹುದು. ನಿದ್ರಾಹೀನತೆಯ ಸಮಸ್ಯೆ ಮತ್ತು ಅಲ್ಸರ್ ಸಮಸ್ಯೆ ಹೋಗಲಾಡಿಸಲು ಸಹ ತುಪ್ಪ ಸಹಕಾರಿ. ಇದು ಚರ್ಮವನ್ನು ಆರ್ಧ್ರಕ ಮತ್ತು ಆರೋಗ್ಯಕರವಾಗಿಸುತ್ತದೆ. ಪ್ರತಿದಿನ ಕನಿಷ್ಠ ಒಂದು ಚಮಚ ತುಪ್ಪ ಸೇವನೆಯು ಮೂಳೆಗಳನ್ನು… Read More

FEATURE
on Mar 13, 2024
84 views 0 secs

ತೆಂಗಿನಕಾಯಿ ರಾಬ್ರಿ (ರಾಬ್ಡಿ) ಹಲವೆಡೆ ಜನಪ್ರಿಯ ತಿನಿಸುಗಳಲ್ಲಿ ಒಂದು. ಈ ತಿಂಡಿ ಉತ್ತರ ಭಾರತದ ಪ್ರಮುಖ ಸಿಹಿ. ಇದನ್ನು ಮಾಡಿದರೆ ಸಾಕು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಈ ಸಿಹಿ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ನೆಚ್ಚಿನ ಸಿಹಿಯಾಗಿದೆ.ಹಾಗಾದರೆ ಈ ರಾಬ್ರಿ ಮಾಡುವುದು ಹೇಗೆ ಎಂಬುವುದನ್ನು ನಿಮ್ಮ ಮುಂದೆ ಹೇಳ್ತೇವಿ ನೋಡಿ…ಬೇಕಾಗುವ ಸಾಮಗ್ರಿಗಳು:ಗೋಡಂಬಿ – 10-15ಏಲಕ್ಕಿ ಪುಡಿ – ಅಗತ್ಯಕ್ಕೆ ತಕ್ಕಷ್ಟುಹೆಚ್ಚಿದ ಬಾದಾಮಿ ಮತ್ತು ಪಿಸ್ತಾ – ಸ್ವಲ್ಪಕೇಸರಿ –… Read More

FEATURE
on Mar 13, 2024
62 views 0 secs

ಸದ್ಯ ರಾಜ್ಯ ಸೇರಿದಂತೆ ದೇಶದಲ್ಲಿ ರಣ ಬಿಸಿಲು ಕಾಡುತ್ತಿದೆ. ಬೇಸಿಗೆಯ ತಾಪಮಾನವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಈ ಬಿಸಿ ಅನುಭವ ದೇಹಕ್ಕೆ ಸಂಕಟ ತರುತ್ತರೆ. ಸಮಯದಲ್ಲಿ ಪೋಷಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಬಗ್ಗೆಯು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಹದಗೆಡುತ್ತದೆ.ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಅತಿಯಾದ ಬೆವರುವಿಕೆ ಹಾಗೂ ನೀರಿನ ನಷ್ಟವು ನಿರ್ಜಲೀಕರಣಕ್ಕೆ ಕಾರಣವಾಗುವುದಲ್ಲದೆ ಮತ್ತಷ್ಟು ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಮಕ್ಕಳಿಗೆ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ನೀಡಿ. ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಬೇಕು.ಬೇಸಿಗೆಯಲ್ಲಿ… Read More

FEATURE
on Mar 13, 2024
90 views 0 secs

ಮಾರ್ಚ್. 13ರಂದು ಚಂದ್ರನು ಮೇಷ ರಾಶಿಗೆ ಸಾಗಿದ್ದಾನೆ. ಗುರು ಇರುವುದರಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಐಂದ್ರ ಯೋಗ, ರವಿಯೋಗ, ಅಶ್ವಿನಿ ನಕ್ಷತ್ರಗಳ ಶುಭ ಸಂಯೋಗ ನಡೆಯುತ್ತಿದೆ. ಹೀಗಾಗಿ ಇಂದು ಯಾವ ರಾಶಿಯವರಿಗೆ ಯಾವ ಫಲ ಇದೆ ನೋಡೋಣ?ಮೇಷ ರಾಶಿನಿಮ್ಮ ಉದ್ಯೋಗ ಹುಡುಕಾಟ ಪೂರ್ಣಗೊಳ್ಳಲಿದೆ. ಪರಿಸ್ಥಿತಿಗಳು ಕ್ರಮೇಣ ಅನುಕೂಲಕರವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.ವೃಷಭ ರಾಶಿಬಹಳ ವಿಶೇಷ ದಿನವಾಗಿದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಸುವರ್ಣ ಅವಕಾಶಗಳನ್ನು… Read More

FEATURE
on Mar 12, 2024
108 views 0 secs

ನಾನು ಕಳೆದ ವರ್ಷ (04/08/23)ಹೂಸ್ಟನ್ (ಅಮೇರಿಕಾ) ಹೋಗಿದ್ದಾಗ ಈ “ಓಪ್ಪನ್ ಹೈಮರ್” ಚಿತ್ರನೋಡಿದ್ದೆ. ಸದ್ಯ ಈ ಚಿತ್ರಕ್ಕೆ ಜಗತ್ತಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ದೊರೆತಿದೆ. ಬರೋಬ್ಬರಿ ಏಳು ವಿಭಾಗದಲ್ಲಿ!ಇರಲಿ. ಚಿತ್ರ ನೋಡಿದಾಗಲೇ ಅಂತಹದ್ದೊಂದು ಕುರುಹು ಸಿಕ್ಕಿತ್ತು. ಅಸಲಿಗೆ ಆ ಚಿತ್ರವೇ ಹಾಗೆ ಮೂಡಿ ಬಂದಿತ್ತು.ನಿಜ ಹೇಳಬೇಕೆಂದರೆ ನನಗೆ ಇಂಗ್ಲೀಷ್ ಚಿತ್ರ ಅರ್ಥವಾಗುವುದಿಲ್ಲ. ನಿಜಕ್ಕೂ ಅವರ ಉಚ್ಛಾರಣೆ ನನಗೆ ಅಯೋಮಯ ಎನಿಸುವುದು. ಹೈಮರ್ ಬಗ್ಗೆ ನಾನು ಬಾಲ್ಯದಲ್ಲಿ ಕೆಲವು ಸಂಗತಿ ತಿಳಿದಿದ್ದೆ… ಆ ನಂತರ ದೊಡ್ಡವನಾದ ಮೇಲೆ ಬಹಳಷ್ಟು… Read More

FEATURE
on Mar 8, 2024
41 views 0 secs
FEATURE
on Mar 6, 2024
85 views 0 secs

ಭಾರತ ದೇಶವಲ್ಲ. ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ, ಒಂದು ಸಂಸ್ಕೃತಿ ಇರಬೇಕು. ತಮಿಳು ಅನ್ನುವುದು ಒಂದು ದೇಶ ಮತ್ತು ಒಂದು ರಾಷ್ಟ್ರ. ಮಲಯಾಳಂ ಎನ್ನುವುದ ಒಂದು ಭಾಷೆ, ಒಂದು ದೇಶ, ಒಂದು ರಾಷ್ಟ್ರ. ಕೇರಳಕ್ಕೆ ಹೋದರೆ ಅಲ್ಲೊಂದು ಸಂಸ್ಕೃತಿ ಇದೆ.ಒರಿಯಾ ಕೂಡಾ ಹಾಗೇನೇ…ಇದೆಲ್ಲ ದೇಶಗಳು ಸೇರಿ ಭಾರತ ಆಗುತ್ತದೆ. ಹೀಗಾಗಿ ಭಾರತ ಒಂದು ದೇಶವಲ್ಲ, ಅದು ಉಪಖಂಡ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಆರ್‌ ಎಸ್.‌ ಭಾರತಿ ಅವರು ಹೇಳುವಂತೆ ಮಣಿಪುರದಲ್ಲಿ ಯಾಕೆ ನಾಯಿ… Read More

FEATURE
on Mar 4, 2024
157 views 0 secs

ಮಂಗಳೂರು: ಪಾಪಿಯೊಬ್ಬ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯಲ ಕಡಬದಲ್ಲಿ ನಡೆದಿದೆ.ಕೇರಳ ಮೂಲದ ಅಬೀನ್ ಎಂಬ ವ್ಯಕ್ತಿಯೇ ಈ ಕಿರಾತಕ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಲೀನಾ ಸಿ.ಬಿ, ಅರ್ಚನಾ ಹಾಗೂ ಅಮೃತ ಎಂಬ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಕಡಬ ಸರ್ಕಾರಿ ಶಾಲೆಯಲ್ಲಿ ಘಟನೆ ನಡದಿದ್ದು, ಆರೋಪಿ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿಕೊಂಡು ಬಂದು ದಾಳಿ ನಡೆಸಿದ್ದಾನೆ ಎನ್ನಲಾಗಿದೆ.ಆ್ಯಸಿಡ್ ದಾಳಿಗೊಳಗಾದ ಮೂವರು ವಿದ್ಯಾರ್ಥಿನಿಯರಿಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ… Read More

FEATURE
on Mar 4, 2024
126 views 0 secs

ಬೆಂಗಳೂರು: ನಗರದಲ್ಲಿ ನಡೆದಿರುವ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಕಾ ದಳಕ್ಕೆ (NIA) ವರ್ಗಾವಣೆ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಎನ್ ಐಎಯು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ. ದೇಶದ ಒಳಗಡೆ ಯಾವುದೇ ಉಗ್ರ ಚಟುವಟಿಕೆ, ಬಾಂಬ್‌ ಸ್ಫೋಟದ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆ. ಈ ಹಿಂದೆ ಬೇರೆ ರಾಜ್ಯದಲ್ಲಿ ಹಲವು ಪ್ರಕರಣಗಳು ನಡೆದಿದ್ದು, ಹೊಸ ಪ್ರಕರಣಗಳಿಗೂ ಹಾಗೂ ಹಳೆಯ ಪ್ರಖರಣಗಳಿಗೂ ಸಾಮ್ಯತೆ ಇದೆಯಾ ಎಂಬ ಕುರಿತು ಎನ್… Read More